Wednesday, September 15, 2010





ಬಾಳ ಮರುಭೂಮಿಯಲಿ ಒಯಸಿಸಿನಂತೆ ಬಂದೆ ನೀ


ಸ್ಪೂರ್ತಿಯ ನಿರುಣಿಸಿದೆ ನನ್ನ ಕವನಗಳ ಸಾಲುಗಳಿಗೆ

ಉಸಿರಾದೆ ಭಾವನೆಗಳಿಗೆ ಪದಗಳಾದೆ ಸುಖ ದುಃಖಗಳ ಕವನಗಳಲಿ.



ಮರೆತೆಯಾ ಚೆಲುವೆ ಪದಗಳ ಹೆಕ್ಕಿ ನಿನ್ನ ವರ್ಣಿಸಿದ್ದು,

ನಿನ್ನ ಮೆಚ್ಹಿಸಲು ನಾ ಪದಗಳ ಪೋಣಿಸಿದ್ದು ?

ಈಗೇಕೆ ಈ ಮೌನ ಆತಂಕ ನನ್ನ್ದೊಡನೆ...... ?

ಭಾವನೆಗಳ ಬಚ್ಚಿಟ್ಟು ನೋಡುತಿರುವೆಕೆ...?.

ಕಾದಿರುವೆನು ನಿನ್ನ ಹಸಿರು ನಿಶಾನೆಗಾಗಿ

ಪ್ರೀತಿ ಕನಸ ಹೊತ್ತು ಪ್ರೇಮಕಾವ್ಯ ರಚಿಸಲೊಂದು.
Chandseu.